ಮಣ್ಣು ಉಳಿಸಿ ಅಭಿಯಾನದ ಕುರಿತು ಬಸವರಾಜ ಬಿರಾದಾರ ಇವರಿಂದ ರೇಡಿಯೋ ಸಂದರ್ಶನ. ಇವರು ಉತ್ತರ ಕರ್ನಾಟಕದಾದ್ಯಂತ ಏಕಾಂಗಿಯಾಗಿ ಬೈಕ್ ಮೇಲೆ ಪ್ರಯಾಣಿಸಿ ಮಣ್ಣು ಉಳಿಸಿ ಅಭಿಯಾನದ ಕುರಿತು ಅರಿವು ಮೂಡಿಸಿದ್ದಾರೆ.
ಕೇವಲ 28 ದಿನಗಳಲ್ಲಿ 3,000 ಕಿ.ಮೀ., ಬೈಕ್ ಮೇಲೆ ಪ್ರಯಾಣಿಸಿ 155 ಕರ್ಯಕ್ರಮಗಳಲ್ಲಿ ಭಾಗವಹಿಸಿ 26,000 ಕ್ಕಿಂತ ಅಧಿಕ ಜನರಿಗೆ ಮಣ್ಣಿನ ಕುರಿತು ಜಾಗೃತಿ ಮೂಡಿಸಿದ್ದಾರೆ.
Subscribe to our Youtube channel
Basavaraj is doing a great work across north Karnataka. We all support this. An honest effort to create awareness across North Karnataka. It is very much required for North Karnataka farmers. All the best
ಪ್ರತ್ಯುತ್ತರಅಳಿಸಿPranam
Nitin Hiremath
ನಿಮ್ಮ ಈ ಜಾಗೃತಿ ಕಾರ್ಯಕ್ರಮ ಎಲ್ಲಾ ಜನ ಸಾಮನ್ಯರಿಗೂ ತಲುಪುವಂತೆ ಮಾಡುತ್ತಿರುವ ನಿಮ್ಮ ಸೇವೆಗೆ ಧನ್ಯವಾದಗಳು ಸರ್...
ಪ್ರತ್ಯುತ್ತರಅಳಿಸಿ